I ಗಣಪತಿ ವಿಗ್ರಹ I ಧ್ವಂಸ I ಕಿಡಿಗೇಡಿಗಳನ್ನು ಬಂಧಿಸಲು I ಕೆ.ಎಸ್.ಈ ಆಗ್ರಹ I
ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಹಾಗೂ ಕೆ.ಈ.ಕಾಂತೇಶ್ ರವರು ರಾಷ್ಷ್ರ ಭಕ್ತರ ಬಳಗದ ಕಾರ್ಯಕರ್ತರ ಜೊತೆ ನಗರದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನವರಿಂದ ನಡೆದ ಗಣಪತಿ ವಿಗ್ರಹ ಧ್ವಂಸ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ಥ ಕ್ರಮ ಕೈಗೊಳಲು ಪೊಲೀಸ್ ಇಲಾಖೆಗೆ ಆಗ್ರಹಿಸಿದರು

