Saturday, August 1, 2026
Homeಸೂರ್ಯಗಗನI ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I 

I ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I 

I ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I 

ಶಿಕಾರಿಪುರ : ತಾಲೂಕು ಹರಗುವಳ್ಳಿ ಗ್ರಾಮ ದೇವತೆಯಯಾದ ಶ್ರೀ ದುರ್ಗಾ ದೇವಿಯ ನೂತನ ದೇವಸ್ಥಾನದ ಪ್ರವೇಶ. ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸರೋಹಣ, ಧರ್ಮ ಸಭಾ ಕಾರ್ಯಕ್ರಮವು ಏ.21 ಮಂಗಳವಾರ ದಿಂದ ದಿನಾಂಕ 23 -04-2026 ನೇ ಗುರುವಾರ ದವರೆಗೆ ನಡೆಯುವುದು ಧರ್ಮ ಸಭೆ ಕಾರ್ಯಕ್ರಮವು ಶ್ರೀ ಷ!!ಬ್ರ! ಶ್ರೀ !ಶಿವಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಕಬ್ಬಿನಕಂತಿ ಮಠ ರಟ್ಟೀಹಳ್ಳಿ, ಶ್ರೀ ಷ!!ಬ್ರ! ಶ್ರೀ ! ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮಿಗಳು ಮಣಕೂರು, ಶ್ರೀ ಮ. ನಿ.ಪ್ರ. ಡಾ!! ಮಹಾಂತ ಮಹಾ ಸ್ವಾಮಿಗಳು ಜಡೆ, ಶ್ರೀ ಷ!!ಬ್ರ!! ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಕಡೆ ನಂದಿಹಳ್ಳಿ, ಶ್ರೀ ಷ!!ಬ್ರ!! ಗುರು ನೀಲಕಂಠ ಶಿವಾಚಾರ್ಯ ಮಹಾ ಸ್ವಾಮಿಗಳು ಬಳಸೋಡು ಇವರುಗಳ ದಿವ್ಯ ಸಾನಿಧ್ಯದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆ ಯೊಂದಿಗೆ ನೆರೆವೇರಿಸಲಾಗುವುದು

ಈ ಒಂದು ಕಾರ್ಯದಲ್ಲಿ ನಯನ ಸಂಗಡಿಗರಿಂದ ಪ್ರಾರ್ಥನೆಯು ಹಾಗೂ ಎಸ್ ಎನ್ ಪ್ರಕಾಶ್ ಕಾರ್ಯದರ್ಶಿ ಸ್ವಾಗತವನ್ನು ಮಾಡಲಿದ್ದು ಅಧ್ಯಕ್ಷತೆಯನ್ನು ಆರ್ ಸಂಗಪ್ಪ ವಹಿಸಲಿದ್ದು ಕಾರ್ಯಕ್ರಮ ವನ್ನು ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ,

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ , ಬಿ ವೈ ರಾಘವೇಂದ್ರ ಲೋಕ ಸಭಾ ಸದಸ್ಯರು, ಬಿ ವೈ ವಿಜಯೇಂದ್ರ ಶಾಸಕರು ಬಿಜೆಪಿ ರಾಜ್ಯಧಕ್ಷರು ಎಸ್ ಪಿ ನಾಗರಾಜ ಗೌಡ್ರು ಕೆ ಎಸ್ ಗುರುಮೂರ್ತಿ ಈರೇಶ್ ಎನ್ ವಿ,ಹುಲ್ಮರ್ ಮಹೇಶ್ , ಗೋಣಿ ಮಾಲತೇಶ್ ಗೋಣಿ ಪ್ರಕಾಶ್, ಎಂ ದಿನೇಶ್, ಎಂ ಪಿ ನಾಗರಾಜ್, ಮಂಜಮ್ಮ ಶಿವಪ್ಪ, ,ರವಿಕುಮಾರ್ ಎಚ್ ಸಿ, ನವೀನ್ ಕುಮಾರ್, ಭಾಗವಹಿಸುವರು ಶಾಂತವೀರಪ್ಪ ಎಚ್ ಕಾರ್ಯಕ್ರಮ ನಿರೂಪಿದರೆ ರವಿಕುಮಾರ್ ವಂದಿಸುವರು

ಏ. 23 ನೇ ಗುರುವಾದಂದು ರಾತ್ರಿ 8 ಗಂಟೆಗೆ ಶ್ರೀ ಗುರು ಮಲ್ಲಿಕಾರ್ಜುನ ಕಲಾ ನಾಟಕ ಸಂಘ. ಕಲ್ಲೂರು ಇವರಿಂದ ಕುಂಟ ಕೋಣ ಮೂಕ ಜಾಣ ಎಂಬ ಸುಂದರವಾದ ಹಾಸ್ಯ ಭರಿತ ನಾಟಕವನ್ನು ಆಯೋಜಿಸಲಾಗಿದ್ದು ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಬೇಕಾಗಿ ಶ್ರೀ ಸಿದ್ಧ ರಾಮೇಶ್ವರ ಸೇವಾ ಸಮಿತಿಯು ಕೋರಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I