Sunday, August 2, 2026
Homeಸೂರ್ಯಗಗನI ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್...

I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I

I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I

ಬೆಂಗಳೂರು: ನಟೋರಿಯಸ್ ಡಾನ್ ವಿಲ್ಸನ್ ಗಾರ್ಡನ್ ನಾಗನಿಗೆ (Wilson Garden Naga) ನ್ಯಾಯಾಲಯ ಜಾಮೀನು ನೀಡಿದೆ, ನಾಗನಿಗೆ ಜಾಮೀನು ಸಿಗುತ್ತಿದ್ದಂತೆ ಆತನ ಸಹಚರರು ಸಂಭ್ರಮಿಸಿದ್ದಾರೆ, ಕೆಲವರು ಸನ್ಮಾನಿಸಲು ಸಜ್ಜಾಗಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ,

   ಇನ್ನೂ ವಿಲ್ಸನ್ ಗಾರ್ಡನ್ ನಾಗನ ಎಂಟ್ರಿಗೆ ಮತ್ತೊಂದು ಸುತ್ತು ಭೂಗತಲೋಕದಲ್ಲಿ ಚಟುವಟಿಕೆಗಳು ಗರಿಗೆದರಿದೆ, ಸೈಲೆಂಟ್ ಸುನೀಲನೇ ಡೆಡ್ಲಿ ವಿರೋಧಿಯಾಗಿರುವ ಕಾರಣಕ್ಕಾಗಿ ಇವರಿಬ್ಬರ ನಡುವಿನ ಕೋಲ್ಡ್ ವಾರ್, ಯಾಮಾರಿದರೆ ಹಾಟ್ ವಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಅವರವರ ಸಹಚರರು ಕೂಡ ಗುಮಾನಿಯ ಮೇಲೆ ಓಡಾಡುವಂತಹ ಪರಿಸ್ಥಿತಿ ಸೃಷ್ಟಿ ಆಗಿರುವ ಮಾತ್ರದಲ್ಲಿ ಶಿವಮೊಗ್ಗದ ಮೂಲದವನೊಬ್ಬ ಸೈಲೆಂಟ್ ಸುನೀಲನ ಜೊತೆಗೆ ಗುರುತಿಸಿಕೊಂಡ ಗುಮಾನಿನಲ್ಲಿ ಓಡಾಡಿಕೊಂಡಿರುವ ವಾಸ್ತವವಿದೆ,

   ಏನೇ ಆಗಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಲ್ಲಾ ಸಿಂಡಿಕೇಟ್ ಗಳ ಕಪ್ಪು ನೆರಳನ್ನು ಬಳುವಳಿಯಾಗಿ ಹೊತ್ತು ತಂದಿರುವ ಕೀರ್ತಿ ಇದೇ ಶಿವಮೊಗ್ಗದ ವೈಟ್ ಕಾಲರ್ ಗೆ ಸೇರಿದ್ದಾಗಿದೆ, ಭೂಗತ ಲೋಕ ಎನ್ನುವುದೇ ಹೀಗೆ ತನ್ನ ರಕ್ಷಣೆಯ ಕಾಪಿಟ್ಟುಕೊಳ್ಳುವುದಕ್ಕೆ ಇನ್ನೋರ್ವರ ಬಲಿ ಅನಿವಾರ್ಯ ಎನ್ನುವಂತೆ ಚಟುವಟಿಕೆ ಕಟ್ಟಿಕೊಳ್ಳುವ ಈ ಮಾನಸೀಕತೆಯಲ್ಲಿ ಬೀದಿ ಹೆಣದ ಹರಣ ಆಗುವುದು ಮಾತ್ರ ಎಲಿಮೆಂಟರಿ ಕಯ್ಯಾಲಿಯ ಪೇಚಿಗೆ ಬಿದ್ದ ಯುವಕರು ಮಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I