Sunday, August 2, 2026
Homeಸೂರ್ಯಗಗನI ಸೋಷಿಯಲ್‌ ಮೀಡಿಯಾ ಮುಖೇನ I ಯುವ ವಕೀಲರಾದ ನಾರಾಯಣ ಸ್ವಾಮಿ .ಜಿ ಅವರ ಮನವಿ...

I ಸೋಷಿಯಲ್‌ ಮೀಡಿಯಾ ಮುಖೇನ I ಯುವ ವಕೀಲರಾದ ನಾರಾಯಣ ಸ್ವಾಮಿ .ಜಿ ಅವರ ಮನವಿ I

I ಸೋಷಿಯಲ್‌ ಮೀಡಿಯಾ ಮುಖೇನ I ಯುವ ವಕೀಲರಾದ ನಾರಾಯಣ ಸ್ವಾಮಿ .ಜಿ ಅವರ ಮನವಿ I

 ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆ ಬಿರುಸಿನ ವಾತಾವರಣ ಹಾಗೂ ಸ್ಪರ್ಧಾತ್ಮಕ ಸವಾಲುಗಳನ್ನು ಸೃಷ್ಟಿಸಿದೆ, ಈ ನಿಟ್ಟಿನಲ್ಲಿ ನಾರಾಯಣ ಸ್ವಾಮಿ ಜಿ. ಅವರ ಸ್ಪರ್ಧೆ ರಾಜ್ಯದ ಜನತೆಗೆ ಕುತೂಹಲವಿಟ್ಟಿದೆ,

ಪ್ರತಿ ಭಾರಿಯು ಅವರ ಸ್ಪಂದನೆ, ಮಾತು, ವಕೀಲರ ಪರವಾದ ನಿಲುವುಗಳು, ಹೊಸತನಗಳ ಹುಟ್ಟು ಹಾಕಿದೆ, ಹೀಗಾಗಿಯೇ ರಾಜ್ಯದಲ್ಲಿ ಅನೇಕ ವಕೀಲರು ಬೇಷರತ್ ಬೆಂಬಲಕ್ಕೆ ಮುಂದಾಗಿರುವ ವಿದ್ಯಮಾನಗಳು ಕಂಡು ಬಂದಿದೆ, ಚುನಾವಣೆ ಹಾಗೂ ಫಲಿತಾಂಶ ಯುವ ವಕೀಲರಾದ ನಾರಾಯಣ ಸ್ವಾಮಿ.ಜಿ ಅವರ ಪರವಾಗಿರಲಿ ಎನ್ನುವುದು ಇದೀಗ ಮಾತು ಕೇಳಿ ಬಂದಿದೆ, ಈ ಹಿನ್ನಲೆಯಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ, ರಾಜ್ಯವ್ಯಾಪಿ ಮತ್ತೊಮ್ಮೆ, ಮಗದೊಮ್ಮೆ ಓಡಾಟಗಳು ಸಾಧ್ಯವಾಗದೆ ಇರುವುದರಿಂದ ಅವರು ಸೋಷಿಯಲ್ ಮೀಡಿಯಾ ವೇದಿಕೆ ಮೂಲಕವೂ ಲೈವ್ ಬಂದು ತಮ್ಮ ವಕೀಲ ವಲಯಕ್ಕೆ ವಿನಂತಿಸಿದ್ದಾರೆ,

  ಭಾರತದ ಸಂವಿಧಾನದ ವಿಧಿ 79 (Article 79) ಈ ಸಂಸತ್ತಿನ ಉಗಮಕ್ಕೆ ಹೇಗೆ ಅಡಿಪಾಯವಾಗಿದೆಯೋ, ಅದೇ ರೀತಿ ನಮ್ಮ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ಬುನಾದಿಯನ್ನು ಭದ್ರಪಡಿಸೋಣ ಎನ್ನುವ ನಾರಾಯಣ ಸ್ವಾಮಿ.ಜಿ ಅವರ ಮಾತುಗಳು, ನಡೆಗಳು ವಕೀಲರ ಸಮೂಹದಲ್ಲಿ ಹೊಸತನದ ಭರವಸೆಗಳು ಮೂಡಿಸಿದೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I