Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸಾಹಿತ್ಯ

I ಸಾಕ್ಷಿ ಹೇಳಿದ ಮಸಣದ ಹೆಣ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಸಾಕ್ಷಿ ಹೇಳಿದ ಮಸಣದ ಹೆಣ I ಸಹಾನುಭೂತಿ ಇಲ್ಲದ ನಿಯಮ.. ಮನುಷ್ಯತ್ವವೇ ದರ್ಶಿಸದ ಕ್ರೌರ್ಯ, ಮಸಣದ ಹೆಣ ಕ್ರಮಿಸಿ, ಸಾಕ್ಷೀ ಹೇಳಿತು, ಖಾತೆಯ ಹಣ ಎನ್ನದೆಂದು ತಿಳಿಸಿತು, ಆದಿವಾಸಿ ಜೀತು ಮುಂಡಾನ ಅನಕ್ಷರಸ್ಥತೆ..! ಸಾಕ್ಷರತೆಯ ಮೂಲಭೂತ ಜ್ಞಾನ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಾಕ್ಷಿ ಹೇಳಿದ ಮಸಣದ ಹೆಣ I

ಸಹಾನುಭೂತಿ ಇಲ್ಲದ ನಿಯಮ..
ಮನುಷ್ಯತ್ವವೇ ದರ್ಶಿಸದ ಕ್ರೌರ್ಯ,
ಮಸಣದ ಹೆಣ ಕ್ರಮಿಸಿ, ಸಾಕ್ಷೀ ಹೇಳಿತು,
ಖಾತೆಯ ಹಣ ಎನ್ನದೆಂದು ತಿಳಿಸಿತು,

ಆದಿವಾಸಿ ಜೀತು ಮುಂಡಾನ ಅನಕ್ಷರಸ್ಥತೆ..!
ಸಾಕ್ಷರತೆಯ ಮೂಲಭೂತ ಜ್ಞಾನ ಕೆಣಕಿತ್ತು,
ಬ್ಯಾಂಕಿಂಗ್ ಮಾನಸೀಕತೆ ದರ್ಪಿಸಿ ದರ್ಪಣವಿಟ್ಟಿತ್ತು,
ದಿಕ್ಕು ತೋಚದಾತ, ಗೋರಿ ಬಗೆದು ಹೊತ್ತು ತಂದಿದ್ದ..!

ಮೂಳೆಮಾಂಸಗಳ ಜಾರಿದ್ದ ಹೊದಿಕೆಯದು,
ದಾರಿ ಉದ್ದಕ್ಕೂ ಅಮಾನವೀಯತೆ ಸಾರಿತ್ತು,
ಜಗದ ಜಗಲಿನಲಿ, ಕಿಯೋಂಜಾರ್ ಊರು ಹರಿದಾಡಿತು,
ಒಡಿಶಾದ ಎದೆಯಂಗಳದಿ ಬಿಸಿಗಂಬನಿ ತುಂಬಿತ್ತು,

ನಿರ್ಲಕ್ಷ್ಯ, ನಿರ್ಲಜ್ಜಗೇಡಿನ ಮಾತುಗಳು,
ಹೃದಯ ವಿದ್ರಾವಕ ಘಟನೆ ಘಟಿಸಿದ ಕ್ಷಣಗಳು,
ಮಾನವೀಯತೆಯೊಮ್ಮೆ ಮೈ ನಡುಗಿಸಿತು,
ಕೊನೆಗೂ ಸಾಕ್ಷಿಗೆ ತಲೆಬಾಗಿದ ಅಧಿಕಾರಿಗಳು,
ಭಯದ ಬೆವರಿನ ನೀರಿನೊಳು ತೊಯ್ದಿದ್ದರು..!

Gara Srinivas

Gara Srinivas

Leave a comment

error: Content is protected !!