Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

I ಕರವೇ ಸ್ವಾಭಿಮಾನಿ ಬಣದಿಂದ I ಮಾರ್ನಾಮಿಬೈಲು ಕಿರುಚಿತ್ರೋತ್ಸವಕ್ಕೆ ಬೆಂಬಲ I ಆಟೋ ಪೋಸ್ಟರ್ ಬಿಡುಗಡೆ I

I ಕರವೇ ಸ್ವಾಭಿಮಾನಿ ಬಣದಿಂದ I ಮಾರ್ನಾಮಿಬೈಲು ಕಿರುಚಿತ್ರೋತ್ಸವಕ್ಕೆ ಬೆಂಬಲ I ಆಟೋ ಪೋಸ್ಟರ್ ಬಿಡುಗಡೆ I ಶಿವಮೊಗ್ಗ : ನಗರದ ಅಶೋಕ ವೃತ್ತದಲ್ಲಿ “ಮಾರ್ನಾಮಿಬೈಲು ಕಿರುಚಿತ್ರೋತ್ಸವ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಕರವೇ ಸ್ವಾಭಿಮಾನಿ ಬಣ, ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ…

I ಕರವೇ ಸ್ವಾಭಿಮಾನಿ ಬಣದಿಂದ I ಮಾರ್ನಾಮಿಬೈಲು ಕಿರುಚಿತ್ರೋತ್ಸವಕ್ಕೆ ಬೆಂಬಲ I ಆಟೋ ಪೋಸ್ಟರ್ ಬಿಡುಗಡೆ I

ಶಿವಮೊಗ್ಗ : ನಗರದ ಅಶೋಕ ವೃತ್ತದಲ್ಲಿ “ಮಾರ್ನಾಮಿಬೈಲು ಕಿರುಚಿತ್ರೋತ್ಸವ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಕರವೇ ಸ್ವಾಭಿಮಾನಿ ಬಣ,

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಅವರು ಇದೊಂದು ಸಾಂಸ್ಕೃತಿಕ ಹೆಜ್ಜೆಯಾಗಿದ್ದು, “ಗಾರಾ ಗ್ರೂಪ್” ಸಂಸ್ಥೆಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅನೇಕ ಕಿರುಚಿತ್ರದ ನಿರ್ಮಾಣಗಳಿಗೆ ವೇದಿಕೆಯಾಗಲಿದ್ದು ಪ್ರೋತ್ಸಾಹದಾಯಕವಾಗಿದೆ ಎಂದು ಅವರು ವಿವರಿಸಿದರು,

ಇದೇ ಆಗಸ್ಟ್ -22ರ ಶನಿವಾರ ಬೆಳಿಗ್ಗೆಯಿಂದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು ಕಲಾಸಕ್ತರು, ಕನ್ನಡದ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು,

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಆಟೋ ಮುಜ್ಜು, ಸಂತೋಷ್, ಸಾಧಿಕ್, ನೂರುಲ್ಲಾಖಾನ್, ನಾಗರಾಜ್ ಸೇರಿದಂತೆ ನವೀನ್ ತಲಾರಿ, ಪರಮೇಶ್ವರ ಎಲ್.ಕೆ, ಶಿಲ್ಪಾ, ಅನಿಲ್ ಕುಮಾರ್ ಹೆಚ್.ಎಲ್, ಮಾರ್ಕೆಟಿಂಗ್ ಸತೀಶ್, ಚಲನಚಿತ್ರ ನಿರ್ದೇಶಕರಾದ ಯಶೋಧರ್, ಪಂಚಭಾಷಾ ನಟ ಶ್ರೀನಿವಾಸ್ ಶರ್ಮಾ, ಸಿಬ್ಗತ್ ಉಲ್ಲಾ ಎನ್.ಎಂ, ಹಾಗೂ ಗಾರಾ.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Gara Srinivas

Gara Srinivas

Leave a comment

error: Content is protected !!