Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I

I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I ಭದ್ರಾವತಿ : ಭದ್ರಾತೀರದಲ್ಲಿ ನಿಲ್ಲದ ದುಂಡಾವರ್ತನೆಗಳು, ಅಕ್ರಮ ಚಟುವಟಿಕೆಗಳು, ಇಂದು ಕೂಡ ಬೆಳಿಗ್ಗೆ ಎದ್ದು ಜಳಕಾದಿಗಳ ಮುಗಿಸಿ ನಾಗತಿಬೆಳಗಲಿನ ನಂಜುಂಡೇಶ್ವರನ ದರ್ಶನ ಮಾಡಿ ಬರುತ್ತಿದ್ದ…

I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I

ಭದ್ರಾವತಿ : ಭದ್ರಾತೀರದಲ್ಲಿ ನಿಲ್ಲದ ದುಂಡಾವರ್ತನೆಗಳು, ಅಕ್ರಮ ಚಟುವಟಿಕೆಗಳು, ಇಂದು ಕೂಡ ಬೆಳಿಗ್ಗೆ ಎದ್ದು ಜಳಕಾದಿಗಳ ಮುಗಿಸಿ ನಾಗತಿಬೆಳಗಲಿನ ನಂಜುಂಡೇಶ್ವರನ ದರ್ಶನ ಮಾಡಿ ಬರುತ್ತಿದ್ದ ಮುದ್ದೆ, ಯಾಕೋ ದೇವಳಕ್ಕೆ ಹೋಗದೆ ಸೀಗೆಬಾಗಿಯ ಟೀ ಸೆಂಟರ್ ನಲ್ಲಿ ನಿಂತು ಚಹಾ ಕುಡಿದು ಮೊಬೈಲ್ ನಲ್ಲಿ ಮಾತಾಡುತ್ತಿದ್ದವನಿಗೆ ಜವರಾಯನ ನೆರಳು ಸುಳಿದು ಸರಿಯುತ್ತದೆ, ಮಾರಣಾಂತಿಕ ಹಲ್ಲೆ ನಡೆಯುತ್ತದೆ ಎನ್ನುವ ಸಣ್ಣದೊಂದು ಸುಳಿವು ಕೂಡ ಇರದೆ ಬುಲೆಟ್ ನಲ್ಲಿ ಸದ್ದು ಮಾಡಿ ಬಂದವ ಇಂದು ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ,

ಇತ್ತಕಡೆ ತನ್ನ ಶಿಷ್ಯೋತ್ತಮ ಬಲಗೈ ಬಂಟ ವಿಶ್ವ ಯಾನೇ ಮುದ್ದೆ ಮೇಲೆ ಅಟ್ಯಾಕ್ ಆಗಿ ಹ್ಯಾಂಡ್ ಲ್ಯಾಪ್ಸ್ ಆಗುತ್ತದೆ ಎನ್ನುವ ತುಸು ಚಿಂತೆಯಲ್ಲಿದೇ ಕೂತಿದ್ದ ಬಸವೇಶನಿಗೆ ಅಚಾನಕ್ ರೊಚ್ಚಿಗೇಳಿಸುವಂತೆ ಮಾಡಿದೆ, ಮುದ್ದೆ ಕಾಂಗ್ರೆಸ್ ಲೀಡರ್ ಎಂದಿದ್ದಾನೆ, ಅಲ್ಲದೆ ಆತನ ಏಳಿಗೆ ಸಹಿಸದೆ ಜೆಡಿಎಸ್ ಕಡೆಯವರು ಈ ಹಲ್ಲೆಗೆ ಕಾರಣರು ಎಂದು ಆಕ್ರೋಶವ್ಯಕ್ತಪಡಿಸಿದ್ದಾನೆ,

ಭದ್ರಾತೀರದ ಈ ಅಕ್ರಮ ಚಟುವಟಿಕೆಗಳು ಇಂದು ಕ್ತೈಂ ಚಟುವಟಿಕೆಗಳನ್ನು ಮರುಕಳಿಸುತ್ತಿದೆ, ಈ ಹೊತ್ತಿನ ಘಟನೆಗೆ ಸಿಐಡಿ ತನಿಖೆ ನಡೆಸಲು ತಿಳಿಸುತ್ತೇನೆ ಎಂದೇಳುವ ಬಸವೇಶ ನಿಜಕ್ಕೂ ಶಾಸಕನಾ..? ಅಥವಾ ಸರ್ಕಾರನಾ…? ಎನ್ನುವುದು ಪ್ರಶ್ನಾರ್ಥಕವಾದರು, ಇಲ್ಲಿ ದಶಕಗಳಿಂದ ನಡೆಯುತ್ತಿರುವ ರಿಪಬ್ಲಿಕ್ ಮೂಮ್ಹೆಂಟ್ ಗಳ ತನಿಖೆಗೆ ಹಾಗೂ ಕಡಿವಾಣಕ್ಕೆ ಭಾರತದ ರಕ್ಷಣಾ ತಂಡವೇ ಬರಬೇಕಾಗಿದೆ ಒಂದೆರೆಡು ಎನ್ಕೌಂಟರ್, ವೈಟ್ ಕಾಲರ್ ಗೋಡೆಗಳನ್ನು ಕೆಡವಿ ಜೈಲಿಗಟ್ಟಬೇಕಾದ ಜರೂರತ್ತಿದೆ,

ಇನ್ನೂ ಸುಳಿವಿಲ್ಲದೆ ಚಹಾ ಕುಡಿಯುತ್ತಿದ್ದ ಮುದ್ದೆ ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಟೋದಲ್ಲಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ​ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ‌ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ, ಹಾಗೂ ಹಲ್ಲೆ ಮಾಡಿದವರ ಬಂಧನಕ್ಕೆ ಜಾಲ ಬೀಸಿದ್ದಾರೆ.

Gara Srinivas

Gara Srinivas

Leave a comment

error: Content is protected !!