I ಕೋಟೆ ಆಂಜನೇಯ ದೇವಳದ ವ್ಯವಸ್ಥಾಪನಾ ಸಮಿತಿಯ I ಅಧ್ಯಕ್ಷರಾಗಿ ಕೆ.ದೇವೇಂದ್ರಪ್ಪ ನೇಮಕ I
ಶಿವಮೊಗ್ಗ : ನಗರದ ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಸುಮಾರು 400 ವರ್ಷಗಳಿಂದ ಪುರಾತನ ಕೋಟೆ ಸೀತಾರಾಮ ಆಂಜನೇಯ. ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ. ಕೆ ದೇವೇಂದ್ರಪ್ಪನವರು ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ . ಒಟ್ಟು 9 ಸದಸ್ಯರುಗಳಲ್ಲಿ ದೇವೇಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದಿಂದ ಮುಜರಾಯಿ ಇಲಾಖೆ ಕಾರ್ತಿಕ್ ಕಂದಾಯ ಇಲಾಖೆಯಿಂದ ವಿನಾಯಕ ಹಾಗೂ ಸತೀಶ್ ರವರು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಈ ಸದಸ್ಯರುಗಳಾದ ಎ.ಎಚ್ ಸುನಿಲ್. ಎಸ್ ಟಿ ಚಂದ್ರಶೇಖರ್, ರಾಜಶೇಖರ್.. ಎಚ್ಎಸ್ ಬಾಲಾಜಿ ರೇಖಾ ರಂಗನಾಥ್.ರೂಪ.ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ರಸಾದ್.ಮತ್ತು ಕಾರ್ಯನಿರ್ವಾಹಕರು ಹಾಜರಿದ್ದರು


