Sunday, August 2, 2026
Homeಸಾಹಿತ್ಯI ಕಾಟೇರನ ಕ್ರಾಂತಿ I

I ಕಾಟೇರನ ಕ್ರಾಂತಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕಾಟೇರನ ಕ್ರಾಂತಿ I

ಭಯೋತ್ಪಾದಕತೆ ಮತ್ತು ಭಯ ಉತ್ಪಾದಕರು ದರ್ಶಿಸಲಿಲ್ಲ,
ಸರಣಿ ಕೊಲೆ, ಸುಫಾರಿ ಹತ್ಯಾಕಾಂಡದ ಸೊಲ್ಲೆತ್ತಲಿಲ್ಲ,
ನಾಡಿನ ಅಭದ್ರತೆಗಳು ಏನಾದರೂ ಸರಿಯೇ, ಅದುವೆ ಲೆಕ್ಕಕ್ಕಿಲ್ಲ,
ನಿನ್ನೆಯ ಚೆನ್ನಪಟ್ಟಣದ ಎ.ಕೆ ದೊಡ್ಡಿ ಲಾಕಪ್ ಡೆತ್ ಗೊತ್ತಿಲ್ಲ..!?
ಕಾಟೇರನ ಪಾತ್ರಧಾರಿಗೆ ಮಾತ್ರ ಬಿಟ್ಟರೂ ಬಿಡದೆ ಕುಣಿಕೆ ಕಟ್ಟಬೇಕೆ..?

ಅಭಿವ್ಯಕ್ತಿ ಎಲ್ಲಿದೆ..? ಜಾತಿಯತೆ, ಧರ್ಮಾಂದತೆಯಲ್ಲಿದಿಯಾ..
ಅವನ್ಯಾರೋ ರಾಷ್ಟ್ರೀಯ ಪತ್ರಕರ್ತನಂತೆ, ಪಟ್ಟ ಕಟ್ಟಿ ಬಿಟ್ರೂ..
ದಿಟವಾಯ್ತು, ಪ್ರಾದೇಶಿಕತೆ, ಲೋಕಲ್, ಕಾರ್ಪೋರೆಟ್ ಬಗೆಗಳಿವೆ,
ಪತ್ರಿಕಾಂಗದೊಳು ತೂರಿಕೊಂಡ ಅಪಮೌಲ್ಯ ನಿಷ್ಟರ ವ್ಯಾಖ್ಯಾನಗಳಿವೆ,

ಕಾಂಗ್ರೆಸಿನ ರಮ್ಯಾ, ಬಿಗ್ಬಾಸಿನ ಪ್ರಥಮ, ಇಂದ್ರಜಿತ್, ಇತ್ಯಾದಿಗಳಿಗೆ,
ಟಿಆರ್‍ಪಿ, ಕಾಸಿಗಾಗಿ ಸುದ್ದಿ ಸದ್ದಿನ ಹಪಾಹಪಿ ಮಾಧ್ಯಮಿ ಕಸಾಯಿಗಳಿಗೆ,
ಪೊಲೀಟಿಕಲ್ ಧ್ವೇಷದ ಮೇಜು-ಮೋಜಿನ ಹೈ-ಪ್ರೋಪೈಲ್‌ಗಳಿಗೆ,
ಕಾಟೇರನ ಪಾತ್ರಧಾರಿ ದರ್ಶನ್ ವ್ಯಾಪಕತೆಯ ಭೂಪಟ ಬೇಕಿತ್ತೇ..?

ಸಂವಿಧಾನದ ತಿದ್ದುಪಡಿ, ಪುಟಾಲು ಪ್ರಥಮನಿಗೆ ಅಗತ್ಯವಂತೆ,
ದೊಡ್ಡಬಳ್ಳಾಪುರದಲ್ಲಿ ದಲಿತ ಸಂಘಟಕರು ಮಸಿ ಬಳಿದರಂತೆ,
ಕಾಂಗ್ರೆಸ್ ರಮ್ಯಾಳಿಗೆ ದರ್ಶನ್ ಫ್ಯಾನ್ಸ್ ಮೇಲೆ ಸಿಡುಕೋಪವಂತೆ,
ತನ್ನದೇ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಹೊರದೊಬ್ಬಿದಳಂತೆ,

ಕನ್ನಡದ ಕಲಾ ಸಂಸ್ಕೃತಿಯ ಮ್ಯಾಲೆ ಅರಾಜಕತೆಯ ದಾಳಿಗಳು,
ಚಿತ್ರಮಂದಿರಗಳು ಅಳಿಯುತ್ತಿರಲು, ಕಲಾವಿದರು ಸೊರಗುತ್ತಿರಲು,
ಕಾಟೇರನ ಪಾತ್ರಧಾರಿಯ ಸಾಮಾಜಿಕ ನ್ಯಾಯದ ಕತೆ ಮುಗಿಸೆಂದರೂ…
ಕನ್ನಡವೇ ಸಾಕು, ಪ್ಯಾನ್ ಇಂಡಿಯಾ ನಮಗ್ಯಾಕೆಂದ ನಿಲುವುಗಳು,

ಬೊಬ್ಬಿರಿಯುತ್ತಿದ್ದಾರೆ, ಕಡುಕೋಪಗಳ ಹೆಣೆಯುತ್ತಿದ್ದಾರೆ,
ಆದರಿಲ್ಲಿ ಬದುಕಿದ್ದೇ ಕಾಟೇರ ದೇವನಾಗುತ್ತಿದ್ದಾನೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I