Saturday, August 1, 2026
Homeಸೂರ್ಯಗಗನI ರಾಗಿಗುಡ್ಡದಲ್ಲಿ ಸೌಹಾರ್ದ ಸಂದೇಶ ಜಾಥಾ ಯಶಸ್ವಿ I

I ರಾಗಿಗುಡ್ಡದಲ್ಲಿ ಸೌಹಾರ್ದ ಸಂದೇಶ ಜಾಥಾ ಯಶಸ್ವಿ I

I ರಾಗಿಗುಡ್ಡದಲ್ಲಿ ಸೌಹಾರ್ದ ಸಂದೇಶ ಜಾಥಾ ಯಶಸ್ವಿ I

ಶಿವಮೊಗ್ಗ: ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆಯಿಂದ ಭಾನುವಾರ ರಾಗಿಗುಡ್ಡದಲ್ಲಿ ಯಶಸ್ವಿ ಸೌಹಾರ್ದ ಸಂದೇಶ ಜಾಥಾ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮೌಲಾನ ಶಾವುಲ್ ಹಮೀದ್ ಮುಸ್ಲಿಯಾರ್, ಶಿವನಾಗ ಪಾರ್ಥ ಅವಧೂತ ಮಹಾರಾಜ್, ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ, ಮಧುಸೂದನ್ ಕಟ್ಟೆ ಸ್ವಾಮೀಜಿ ಅವರು ಸೌಹಾರ್ದ ಭಾಷಣ ಮಾಡಿದರು.

ಶಾಂತಿನಗರದ ನೂರಾರು ಜನ ಜಾತ್ಯತೀತವಾಗಿ ಪಾಲ್ಗೊಂಡು ಕೈ ಕೈ ಹಿಡಿದು ಏಕತೆಯನ್ನು ಪ್ರದರ್ಶಿಸಿದರು. ಹೆಚ್ಚುವರಿ ಪೊಲೀಸ್ ಅಧಿಕ್ಷಕ ರಮೇಶ ಕುಮಾರ್, ಗ್ರಾಮಾಂತರ ಇನ್ಸೆಕ್ಟರ್ ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ಸೈಯದ್ ಮುಜಿಬುಲ್ಲ ವಹಿಸಿದ್ದರು. ಸ್ಥಳೀಯ ಮುಖಾಂಡರಾದ ಶಹಾಬುದ್ದಿನ್ ಬಾಬು, ಸಯ್ಯದ್ ಸಾದಿಕ್, ವಿನೋದ್ ಮೊದಲಿಯ‌ರ್, ನಾಗರಾಜ್, ರಾಮು, ರಾಮಚಂದ್ರಪ್ಪ ವಕೀಲರು, ಭಗೀರತಿ, ಶಾಂತಮ್ಮ, ನಾಗರತ್ನಮ್ಮ, ಬಸವರಾಜ್, ಜಯದೇವಪ್ಪ, ಜೋಸೆಫ್, ಲಾನ್ಸಿ, ಭಾಷಸಾಬ್, ಸಾದಿಕ್ ಪಾಷಾ, ಹಯಾತ್ ಖಾನ್ ನೇತೃತ್ವ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I