Sunday, August 2, 2026
Homeಸಾಹಿತ್ಯI ಗಿಲ್ಲಿ ಗೆಲ್ಬೇಕು ಅದುವೇ ನ್ಯಾಯ I

I ಗಿಲ್ಲಿ ಗೆಲ್ಬೇಕು ಅದುವೇ ನ್ಯಾಯ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗಿಲ್ಲಿ ಗೆಲ್ಬೇಕು ಅದುವೇ ನ್ಯಾಯ I

ಬಿಗ್ಬಾಸ್ ಎನ್ನುವ ನೈಜ ಚಿತ್ರಣ
ಕಿಚ್ಚ ಸುದೀಪರ ವಾರದ ಹೂರಣ,
ಕರವೇ ನಾರಾಯಣ ಗೌಡರ ವಕಾಲತ್ತು..?
ತಿರುಗಿ ಬಿತ್ತು ಕನ್ನಡಿಗರ ತಾಕತ್ತು..!

ಗಿಲ್ಲಿಯೆಂಬ ಬಡವನೆದೆಯ ಸಾಮರ್ಥ್ಯ,
ಅಧಮರ ಹಣದ ಅಂದಣವೇ ವ್ಯರ್ಥ,
ಬೊಬ್ಬಿರಿದ ಸ್ವಜನ ಪಕ್ಷಪಾತದೊಳು..
ನಿರರ್ಥಕವಾದ ಗತ ಹೋರಾಟಗಳು.‌?!

ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಜಾತ್ರೆ,
ಅಚ್ಚೆಗಳ ಮೊಹರೊತ್ತಿದ ಅಭಿಮಾನದ ಯಾತ್ರೆ,
ಆಟೋಗಳ ಹಿಂಬದಿ ಮೂಡಿದ ಬರಹದ ಸಾಲೆ,
ಬಡವನ ಪ್ರತಿಭೆಗೆ ದಕ್ಕಿದೆ ಕನ್ನಡದ ಮಾಲೆ,

ಗಿಲ್ಲಿಯಿಂದಲೇ ಮನರಂಜನೆಯ ವಾರಗಳು,
ಒಳಗನ್ನಡಿಯಂತೆಯೇ ಬದಕು ಬಿತ್ತಿದ ದಿನಗಳು,
ನೋವಿನ ಅಲಗಿನ ಮ್ಯಾಲೆ ಅರಗಿಣಿಯ ಮಾತುಗಳು,
ನಕ್ಕು ನಲಿಸಿದ ನಿಜದ ರಂಗಭೂಮಿಕೆಯೊಳು,
ಸಾಬೀತಾದ ಗಿಲ್ಲಿಯ ಬಹುತ್ವ ಭಾವಗಳು..

ಗಿಲ್ಲಿ ಗೆಲ್ಲಲು, ಎತ್ತಿ ಹಿಡಿಯಲಿ ಕಿಚ್ಚನ ನ್ಯಾಯಗಳು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I