Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಾಹಿತ್ಯ

I ಬರಹಗಾರನಿಗಿಲ್ಲದ ಭದ್ರತೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಬರಹಗಾರನಿಗಿಲ್ಲದ ಭದ್ರತೆ I ಹೌದು ಅವರು ಬಲಾಡ್ಯರು, ನಾನೋರ್ವ ಬಲು ದುರ್ಬಲನು, ಭಾವದಿ ಕಂಬನಿಗಳ ಮಿಡಿವವನು, ಅವರು ಕೋಟಿ ಕಂತೆಗಳಿಟ್ಟವರು, ಏನು ಬೇಕಾದರು ಮಾಡಲರ್ಹರು, ರೌಡಿ ಎಲಿಮೆಂಟರಿಗಳ ಜಗಲಿಗಳವರು, ಕಾನೂನು, ಅಧಿಕಾರದಂದಣ ಉಳ್ಳವರು, ಬರಹಗಾರನಾಗಿ ಬರೆಯುವ ಆಗಿಲ್ಲ,…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಬರಹಗಾರನಿಗಿಲ್ಲದ ಭದ್ರತೆ I

ಹೌದು ಅವರು ಬಲಾಡ್ಯರು,
ನಾನೋರ್ವ ಬಲು ದುರ್ಬಲನು,
ಭಾವದಿ ಕಂಬನಿಗಳ ಮಿಡಿವವನು,
ಅವರು ಕೋಟಿ ಕಂತೆಗಳಿಟ್ಟವರು,

ಏನು ಬೇಕಾದರು ಮಾಡಲರ್ಹರು,
ರೌಡಿ ಎಲಿಮೆಂಟರಿಗಳ ಜಗಲಿಗಳವರು,
ಕಾನೂನು, ಅಧಿಕಾರದಂದಣ ಉಳ್ಳವರು,
ಬರಹಗಾರನಾಗಿ ಬರೆಯುವ ಆಗಿಲ್ಲ,

ಸಾಮಾಜಿಕ ನ್ಯಾಯ ಬಯಸುವ ಆಗಿಲ್ಲ,
ಗುರಿ ಮಾಡಿ, ಕಟ್ಟಿ ಹಾಕುವ ಹಪಾಹಪಿ ಯಾಕೆ..?!
ಇಲ್ಲಿನ ಇಂತಿವರಿಗೆ ರಾಜಕೀಯ ಗೊತ್ತಿಲ್ಲ,
ಒಂದೆಡೆ ವಿದ್ರೋಹಿಗಳ ನಂಟು, ಪಾಪದ ಗಂಟು,
ಅಭಿವ್ಯಕ್ತಿ ಕೊಲೆಗೆ ನಿಂದ ಹೊಂಚಿನ ಖದೀಮರು,

ಆದರೂ ಅವರಾಕೆ ಇದುವರೆಗೂ ಗೆಲ್ಲಲಿಲ್ಲ..!?
ಪಾಪ ವ್ಯರ್ಥದ ದಿನಮಾನ, ಇತ್ತಾಳೆ ಆಲಿಕೆಗಳು,
ನೋಟಿಸ್ ಕಳುಹಿ ಬೆದರಿಸಿ, ಹಿಂಡಿ ಇರಿಪ್ಪೆಗೊಳಿಸಿ,
ಅವನೊಬ್ಬ ದುರ್ಬಲನೆನ್ನುವ ಮಿಸ್ಟರಿಗಳು,

ರೌಡಿಗಳ ಛೂ ಬಿಟ್ಟು ಬದುಕು ನಿತ್ರಾಣಗೊಳಿಸಿ,
ಅವನೊಬ್ಬ ಏಕಾಂಗಿ, ಸಾಮಾನ್ಯ, ಮಾರ್ಜಾಲ,
ಆಚ್ಚರಿ ಈ ದುರ್ಬಲ ಎಂದಿಗೂ ಸೋಲಲಿಲ್ಲ,
ಇತ್ತಾಳೆ, ಅವಕಾಶವಾದಿಗಳೂ ಬಿಡಲಿಲ್ಲ,

ಬ್ಯಾಲೆನ್ಸ್ ಡ್ರಾಮದಿ ಕಪಟದ ಪಾತ್ರಧಾರಿಗಳು,
ಸುಳಿವಿಲ್ಲದೆ ದುರ್ಬಲನಿಂದೆಣೆದ ವೇದಿಕೆಗಳು,
ಒಂದೊಮ್ಮೆ ಗೆದ್ದು ಬೀಗಿ ಬಿಡಿ,
ದುರ್ಬಲನ ಸೂರು, ಅಭಿವ್ಯಕ್ತಿ ಮುಗಿದು ಬಿಡಲಿ,
ರಕ್ಕಸರ ಬಿಟ್ಟು ಕೊಚ್ಚಿಸಿ ಬಿಡಿ, ಇಳೆಗೆ ಬರಹದರ್ಪಣವಾಗಲಿ,
ಇನ್ನಷ್ಟು, ಮತ್ತಷ್ಟು ಕಿರುಕುಳ, ಮತ್ಸರದ ದಾಳಿ ಮೀರಲಿ,

ಮುಗಿದು ಹೋಗಲಿ ಈ ಅಭಿವ್ಯಕ್ತಿ ಬರಹಗಳು,

Gara Srinivas

Gara Srinivas

Leave a comment

error: Content is protected !!