Saturday, August 1, 2026
Homeಸಾಹಿತ್ಯI ಬಾರೆ ಶ್ಯಾಮಲೆ I

I ಬಾರೆ ಶ್ಯಾಮಲೆ I

I ಬಾರೆ ಶ್ಯಾಮಲೆ I

ಬಾರೆ ಶ್ಯಾಮಲೆ ಬಾರೆ ಕೋಮಲೆ
ಒಲವ ಕೊಳದಲಿ ಮೀಯುವ
ನನಗೆ ನೀನು ನಿನಗೆ ನಾನು
ಎಂದು ನಲಿದು ಹಾಡುವ

ಕಾಂತೆ ನೋಡೆ ಒಲವ ಕಮಲ
ಅರಳಿ ಗಂಧವ ಚೆಲ್ಲಿದೆ
ನಿನ್ನ ಕಾಂತಿಯ ತಾನು ಬಯಸಿ
ತಪವ ಗೈದು ನಿಂತಿದೆ

ಯಾವ ಜನ್ಮದ ಪುಣ್ಯ ನನ್ನದು
ನಿನ್ನ ಪ್ರೀತಿ ದಕ್ಕಿದೆ
ನೂರು ಜನ್ಮಕು ನಿನ್ನ ಹೆಸರಿಗೆ
ಹೃದಯ ಮೀಸಲು ಆಗಿದೆ

ನೋವು ನಲಿವು ಏನೆ ಬರಲಿ
ನಿನ್ನ ಸನಿಹ ಸ್ವರ್ಗವು
ನಾನು ನೀನು ಹಾಲು ಜೇನು
ಅರಿತು ಬೆರೆತ ಭಾವವು

ನಿನ್ನ ಕಣ್ಣ ರೆಪ್ಪೆ ನಾನು
ಕ್ಷಣವೂ ಇರುವೆ ಜೊತೆಯಲಿ
ಹೊಳೆವ ತಾರೆಯ ತಂಗಿ ನೀನು
ಸೋತೆ ನಾನು ಕ್ಷಣದಲಿ

ಇರಲಿ ಹೀಗೆ ಒಲವ ಬಂಧವು
ಬರುವ ನೂರು ಜನುಮಕೂ
ಪ್ರೇಮಸುಮದ ಗಂಧ ಚಲ್ಲಲಿ
ಬಾಳ ಹಾದಿಯ ಉದ್ದಕೂ

-ಮಧುಮಾಲತಿ ರುದ್ರೇಶ್, ಬೇಲೂರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I