I ಪಟ್ಟಣದಲ್ಲಿ ಜಯ ಕರ್ನಾಟಕ ಸಂಘಟನೆಯ I ಪ್ರಮುಖರ ಸಭೆ I
ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಇಂದು ಜಯ ಕರ್ನಾಟಕ ಸಂಘಟನೆ ತೀರ್ಥಹಳ್ಳಿ ಘಟಕ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು
ಪ್ರಮುಖವಾಗಿ ತಾಲೂಕಿನಲ್ಲಿ ಸಂಘಟನೆಯ ಸದಸ್ಯತ್ವ ಅಭಿಯಾನದ ವಿಚಾರ ಹಾಗೂ ಈ ವರ್ಷದಲ್ಲಿ ರಕ್ತದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆ ಯೋಜನೆ ಮಾಡುವ ವಿಚಾರವಾಗಿ ಚರ್ಚೆ ನಡೆಸಲಾಯಿತು ಸಂಘಟನೆಯ ಕಾರ್ಯಾಧ್ಯಕ್ಷರು ತಾರನಾಥ ಶೆಟ್ಟಿ ಹಾಗೂ ಬಸ್ಟ್ಯಾಂಡ್ ಬಳಗದ ಅಧ್ಯಕ್ಷರು ನಿರಂಜನ್ ಗೌಡ ಮತ್ತು ಸಂಘಟನೆಯ ಪ್ರಮುಖರಾದ ಅಮರನಾಥ್ ಶೆಟ್ಟಿ ಮಹೇಶ್ ಗೌಡ ವಿನಯ್ ಕುಮಾರ್ ಪ್ರಶೋದ್ ಶೆಟ್ಟಿ ಪೂರ್ಣೇಶ್ ಕೊಂಡ್ಲೂರು ರಾಜೇಶ್ ಮೊಗವೀರ ವಿನಯ್ ಶೆಟ್ಟಿ ಮೇಲಿನ ಕುರುವಳ್ಳಿ ಅನುದೀಪ್ ಕುಶಾವತಿ ಕಾರ್ತಿಕ್ ಹೆಗ್ಗೆಬೈಲು ಅರ್ಜುನ್ ಮಾಳೂರು ಕುರುವಳ್ಳಿ ನಾಗೇಶ್ ಗುಂಡ ನಾಗರಾಜ್ ಕುಳ್ಳ ಅಕ್ಷಯ್ ಹೊದಲ. ನಿತಿನ್ ಪೂಜಾರಿ ಸಂಕದಹೊಳೆ ಕೌಶಿಕ್ ಸಾತ್ವಿಕ್ ಭಾಗವಹಿಸಿದ್ದರು

