I ಮೈಲಾರೇಶ್ವರ ಸನ್ನಿಧಿಯಲ್ಲಿ I ಶ್ರಾವಣಮಾಸದ ವಿಶೇಷ I ಪೂಜಾ ಕಾರ್ಯಕ್ರಮ I
ಶಿವಮೊಗ್ಗ : ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳ ವೇಳೆಯನ್ನು ಭಕ್ತಮಂಢಳಿ ತಿಳಿಸಿದೆ
ಆ 3 ರ ಭಾನುವಾರ 9 ರಿಂದ ಮಧ್ಯಾಹ್ನ 1:00 ವರೆಗೆ ಸಾಮೂಹಿಕ ಹಾಲಿನ ಅಭಿಷೇಕ ಆ.10 ರ ಭಾನುವಾರ 12:30ಕ್ಕೆ ಶತವಾರ ರುದ್ರಾಭಿಷೇಕ ಆ.15 ರ ಶುಕ್ರವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶ್ರೀ ರಣದಮ್ಮ ದೇವಿಗೆ ಸಾಮೂಹಿಕ ತುಪ್ಪದ ಅಭಿಷೇಕ ಆ.17ರ ಭಾನುವಾರ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಮತ್ತು ಲಕ್ಷ ಭಂಡಾರ ಅರ್ಚನೆ ಆ.22 ರ ಶುಕ್ರವಾರ ಶ್ರೀ ರಣದಮ್ಮ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಸಹಸ್ರ ಕುಂಕುಮಾ ರ್ಚನೆ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕಾಗಿ ವಿನಂತಿ ಮತ್ತು ಕೋರಿಕೆ ಭಕ್ತಾದಿಗಳು ನೂತನವಾಗಿ ನಿರ್ಮಾಣವಾಗುತ್ತಿರುವ ಗೋಪುರ ನಿಧಿಗೆ ಉದ್ದಾರವಾಗಿ ಧನ ಸಹಾಯ ಮಾಡಲು ಈ ಮೂಲಕ ಮನವಿ ಮಾಡಲಾಗಿದೆ,

