I ನಗರಾಭಿವೃದ್ಧಿ ಸಚಿವರಾದ I ಬೈರತಿ ಸುರೇಶ್ ರವರ ಹುಟ್ಟುಹಬ್ಬ I ಬಲಮುರಿ ಗಣಪತಿ ದೇವಾಲಯದಲ್ಲಿ I ವಿಶೇಷ ಪೂಜೆ I
ಶಿವಮೊಗ್ಗ ,: ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು, ಅಹಿಂದ ವರ್ಗದ ನಾಯಕ ಸನ್ಮಾನ್ಯ ಶ್ರೀ ಬೈರತಿ ಸುರೇಶ್ ರವರ ಹುಟ್ಟು ಹಬ್ಬದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲೆಯ ಅಭಿಮಾನಿಗಳು ರವೀಂದ್ರ ನಗರ ಬಲಮುರಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಲಾಯಿತು
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಅಭಿಮಾನಿ ಬಳಗದ ಪ್ರಮುಖರಾದ ಎಂ ರಾಕೇಶ್ , ಗುರುಪ್ರಸಾದ್ ಟಿ, ಕೆ ಎಲ್ ಪವನ್, ಚಂದ್ರು ಗೆಡ್ಡೆ, ನವಲೆ ಮಂಜುನಾಥ್, ದಿನೇಶ್, ಲೋಕೇಶ್ ಕೇಬಲ್, ಕಿರಣ್ ,ಶರತ್, ರಾಜೇಶ್ ಮಂದಾರ, ಮಹೇಂದ್ರ ಜೈನ್ , ದಿವಾಕರ್ , ಪ್ರಭು, ಹಾಗೂ ಇತರರು ಇದ್ದರು


