Sunday, August 2, 2026
Homeಸಾಹಿತ್ಯI ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I

I ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I

ಡ್ಯೂಟಿನಲ್ಲಿದ್ದಾಗ ಏನ್ ಮಾಡ್ತಿದ್ರಿ..
ರಿಟೈರ್ಡ್ ಆಗಿ ಮನೇಲಿ ಕೋರೋ ಹೊತ್ನಾಗೆ,
ಬಿಡ್ಸಿ, ಬಿಡ್ಸಿ ಹೇಳೋ ನಿಮ್ಮ ಕ್ರೈಂ ಸ್ಟೋರಿಗೆ
ಬೆಂಕಿ ಬೀಳ್ಲೀ, ಸುಡು ಇಜ್ಜಿಲ ಮಸಿಯಾಗ್ಲಿ,

ಮಾತು ಎತ್ತಿದ್ರೆ ಸಾಕು, ಡೆಡ್ಲಿ ಸೋಮನ ಸ್ಟೋರಿ,
ಕೊತ್ವಾಲ, ಬಾಂಬು ಕೃಷ್ಣ, ಗೆಡ್ಡೆ ನಾಗನ ಇಸ್ಟರಿ,
ಬಲರಾಮ, ಜಯರಾಜ, ಮುತ್ತಪ್ಪನ ಸ್ಕೆಚ್ಗಳು,
ಬಪ್ಪರಿ ನಿವೃತ್ತಿಗಳಾ..? ಕಾಗಕ್ಕ-ಗೂಬಕ್ಕನ ಕತಿಗಳು,

ಐಪಿಎಸ್ ಓಂ ಪ್ರಕಾಶ್ ತುಸು ನೆಮ್ದಿಯಾಗಿರಲಿಲ್ಲ,
ಎಸ್ ಕೆ ಉಮೇಶ್, ಬಿ.ಕೆ ಶಿವರಾಮ್, ಅಶೋಕ್ ಕುಮಾರ್,
ನೀವ್ಯಾಕೆ ರಕ್ತಸಿಕ್ತ ಕತೆಗಳನ್ನೇ ಅತಿರಂಜಿಸುತ್ತಿದ್ದೀರಿ,
ಆ ಎಲಿಮೆಂಟರಿಗಳಿಗಿಂತಲೂ ತಮಗೆಲ್ಲವೂ ಗೊತ್ತಿದಿಯಾ..?

ಒಂದಿಷ್ಟು ಸತ್ಯ ಒಂದಿಷ್ಟು ಹಸಿ ಸುಳ್ಳಿನ ಕಂತೆಗಳೊಳು,
ಅದೇನು ಡೇಂಜರಸ್..? ಯಾವುದು ಟೆರರ್ ಅಟ್ಯಾಕ್..!
ಇಂತಿವುಗಳೆಲ್ಲಾ ಸಾಮಾಜಿಕ, ಜನಸ್ನೇಹಿ ಕರ್ತವ್ಯಗಳಾ..?
ತಮ್ಮದೇ ಕರ್ತವ್ಯ, ನೀವೇನು ಕಂಟ್ರೋಲ್ ಮಾಸ್ಟರ್ಸ್ ಗಳಾ..?

ಇಂದೇ ಪೊಲೀಸ್ ಪ್ರಾಧಿಕಾರಕ್ಕೆ ದೂರು ಸಲ್ಲಿಕೆ,
ಕ್ರೈಂ ಲೋಕದ ಪಾತಾಕಿಗಳೊಂದಿಗೆ ಅದ್ಯಾವ ಪರಿ ನಂಟಿತ್ತು,
ಅವರು ಉಂಡಿದ್ದು, ಸ್ಕಲನಿಸಿದ್ದು, ಮಲಗಿದ್ದು ಗೊತ್ತೇ..!?
ಸ್ವಾಮಿ ನಿವೃತ್ತಿಗಳಾ..?! ಇಂದೇ ಅತಿರಂಜನೆಗಳ ನಿಲ್ಸಿ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I