Sunday, August 2, 2026
Homeಸಾಹಿತ್ಯI ಜಾಹಿರಾತಿನ ನೀಚ ಮನಸ್ಥಿತಿ. I

I ಜಾಹಿರಾತಿನ ನೀಚ ಮನಸ್ಥಿತಿ. I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಜಾಹಿರಾತಿನ ನೀಚ ಮನಸ್ಥಿತಿ. I

ಜಾಹಿರಾತುಗಳಿಗೂ ಜಾತಿಗಳಿದೆ,
ಜಾತಿಗಳಿಗಂಟಿದ ರಾಜಕಾರಣವಿದೆ..!
ಸ್ವಜನ ಸುದ್ದಿ, ಅಭಿವ್ಯಕ್ತಿಯ ಅಂದಣವಿದೆ,
ದುರಾಧಿಕಾರಗಳ ಹಸ್ತಾಕ್ಷರಗಳಿದೆ..!

ಎಲ್ಲೆಡೆಯೂ ಇದೆ ವಾಸ್ತವ ಮಜಲು,
ಶಿವಮೊಗ್ಗದಲ್ಲಿಯೂ ನಿತ್ಯ ಡ್ರಾಮವಿಟ್ಟಿದೆ..!
ಜಾಹಿರಾತಿಗಾಗಿ ಸುದ್ದಿ ಅತಿರಂಜಿಸುತ್ತಿದೆ,
ಪ್ರಶ್ನಿಸದ ಮುಖಗಳಿಗೆ ಶ್ರದ್ಧಾಂಜಲಿಗಳಿರಲಿ..!

ಊರು ತುಂಬೆಲ್ಲಾ ನಿಷೇಧಿತ ಪ್ಲೆಕ್ಸಿಗಳು,
ಅದರೊಳು ರೌಡಿ, ಜುಗಾರಿಗಳ ಪೋಟೋಗಳು,
ಸಂಚಾರಿ, ಕ್ರೈಂ ನಿಯಮಗಳ ಉಲ್ಲಂಘಿತಗಳು,
ಇಲ್ಲಿ ಡಿಸಿಯು ಮೌನ, ಎಸ್ಪಿಯೂ ಮೌನ..!

ಪತ್ರಿಕೆಗಳಿಗಿಲ್ಲದ ಬೆಲೆ, ರಾಜಕಾರಣದ ಪ್ಲೆಕ್ಸಿಗಿದೆ,
ಪತ್ರಿಕೆಗಳ ಕುರಿತಾಗಿ, ಆರೋಪಿಸುವ ಅಪ್ರಬುದ್ದರಿಗೆ,
ಜಾತಿ, ಸ್ವಜನತೆ, ಅವಕಾಶವಾದಿಗಳ ಬೆಂಬಲವಿದೆ..!
ಬೆಂಬಲಿತ ಅಭಿವ್ಯಕ್ತಿಗಳಿದ್ದರೆ ಮಾತ್ರದಿ ಪ್ಯಾಕೇಜುಗಳಿದೆ.

ಇದುವೆ ಜಾಹಿರಾತಿನ ನೀಚ ಮನಸ್ಥಿತಿ,
ಪತ್ರಿಕಾ ಹಾದಿ ಅಂಬುದು, ಯಾವನ ಪಿತ್ರಾರ್ಜಿತವಲ್ಲ,
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕರಪತ್ರವಲ್ಲ,
ಅಪ್ರಬುದ್ಧರ ಒಡಲಿನಾಳದ ವಿಕೃತಿಗಳಲ್ಲ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I